ಪತಿಯನ್ನು ಕೊಂದು ಮೋರಿಗೆ ಎಸೆದಿದ್ದ ಪತ್ನಿ

ಬೆಂಗಳೂರು: ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದಾಸರಹಳ್ಳಿಯ ಪೇಂಟರ್ ಹರೀಶ್ (24) ಮೃತ ವ್ಯಕ್ತಿ. ಆತನ ಪತ್ನಿ ಕೃಪಾ (22), ಆಕೆಯ ಪ್ರಿಯಕರ ಅಭಿಷೇಕ್ ಮತ್ತು ಮುಲ್ಲಾ ಅಲಿಯಾಸ್ ರವಿ ಬಂಧಿತರು. ಹರೀಶ್ ಮತ್ತು ಕೃಪಾ ದಾಸರಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈ ನಡುವೆ ಕ್ಯಾಬ್ ಚಾಲಕ ಅಭಿಷೇಕ್ ಮತ್ತು ಕೃಪಾ ನಡುವೆ ಅನ್ಯೋನತೆ ಬೆಳೆದಿತ್ತು. ಇದನ್ನೂ ಓದಿ: ಜನಪ್ರತಿನಿಧಿಗಳು ನಿಯಮ … Continue reading ಪತಿಯನ್ನು ಕೊಂದು ಮೋರಿಗೆ ಎಸೆದಿದ್ದ ಪತ್ನಿ