ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!

ಉತ್ತರಪ್ರದೇಶ: ಆರಕ್ಷಕರು ಜನಸಾಮಾನ್ಯರ ರಕ್ಷಣೆಯಲ್ಲಿ ಸದಾ ನಿರತರಾಗಿರುತ್ತಾರೆ. ಯಾವುದೇ ಸಂದರ್ಭದಲ್ಲೂ ರಕ್ಷಣೆಗೆ ನಿಲ್ಲುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶ ಪೊಲೀಸರು ಸಾಕ್ಷಿಯಾಗಿದ್ದಾರೆ. ರಾಜ್​ ಮೊಹಲ್ಲಾ ನಿವಾಸಿಯಾದ ಅಸಾದ್​ ಖಾನ್​ ಎಂಬಾತನ ಪತ್ನಿ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಚಂದೌಸಿಯಲ್ಲಿರುವ ಹರಿಪ್ರಕಾಶ್​ ನರ್ಸಿಂಗ್​ ಹೋಮ್​​ಗೆ ದಾಖಲಾಗಿದ್ದರು. ಆಕೆಗೆ ಅಲ್ಲಿ ಹೆಣ್ಣು ಮಗು ಜನನವಾಯಿತು. ಆದರೆ ಅಲ್ಲಿ ಸಿಕ್ಕಾಪಟೆ ಸೊಳ್ಳೆಯಿದ್ದ ಕಾರಣ ಮಹಿಳೆ ತೊಂದರೆಪಡುತ್ತಿದ್ದರು. ಪತ್ನಿಯ ಕಷ್ಟವನ್ನು ನೋಡಿದ ಪತಿ ಒಂದು ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ. ಪತಿಯ ಈ ಉಪಾಯವನ್ನು ನೋಡಿ … Continue reading ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!