ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!
ಉತ್ತರಪ್ರದೇಶ: ಆರಕ್ಷಕರು ಜನಸಾಮಾನ್ಯರ ರಕ್ಷಣೆಯಲ್ಲಿ ಸದಾ ನಿರತರಾಗಿರುತ್ತಾರೆ. ಯಾವುದೇ ಸಂದರ್ಭದಲ್ಲೂ ರಕ್ಷಣೆಗೆ ನಿಲ್ಲುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶ ಪೊಲೀಸರು ಸಾಕ್ಷಿಯಾಗಿದ್ದಾರೆ. ರಾಜ್ ಮೊಹಲ್ಲಾ ನಿವಾಸಿಯಾದ ಅಸಾದ್ ಖಾನ್ ಎಂಬಾತನ ಪತ್ನಿ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಚಂದೌಸಿಯಲ್ಲಿರುವ ಹರಿಪ್ರಕಾಶ್ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಆಕೆಗೆ ಅಲ್ಲಿ ಹೆಣ್ಣು ಮಗು ಜನನವಾಯಿತು. ಆದರೆ ಅಲ್ಲಿ ಸಿಕ್ಕಾಪಟೆ ಸೊಳ್ಳೆಯಿದ್ದ ಕಾರಣ ಮಹಿಳೆ ತೊಂದರೆಪಡುತ್ತಿದ್ದರು. ಪತ್ನಿಯ ಕಷ್ಟವನ್ನು ನೋಡಿದ ಪತಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಪತಿಯ ಈ ಉಪಾಯವನ್ನು ನೋಡಿ … Continue reading ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!
Copy and paste this URL into your WordPress site to embed
Copy and paste this code into your site to embed