ಈ 15 ರಾಜ್ಯಗಳಲ್ಲಿ ದಟ್ಟವಾದ ಮಂಜು, ತೀವ್ರ ಚಳಿ…ತಗ್ಗಿದೆ ವಾಹನಗಳ ವೇಗ

ನವದೆಹಲಿ: ದೆಹಲಿ, ನೋಯ್ಡಾ ಸೇರಿದಂತೆ ಇಡೀ ಎನ್‌ಸಿಆರ್‌ನಲ್ಲಿ ಬುಧವಾರ ಬೆಳಗ್ಗೆ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ತಾಪಮಾನದ ಕುಸಿತದಿಂದಾಗಿ ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್‌ನಲ್ಲಿ ಮಂಜು ಆವರಿಸಿದೆ. ಹಲವೆಡೆ ಶೂನ್ಯ ಗೋಚರತೆ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಬುಧವಾರ ಮತ್ತು ಗುರುವಾರ ಸ್ಪಷ್ಟವಾದ ಆಕಾಶ ಮತ್ತು ಬೆಳಗ್ಗೆ ಮಂಜು ತುಂಬಾ ದಟ್ಟವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ದಟ್ಟ ಮಂಜಿನಿಂದಾಗಿ ಹಲವೆಡೆ ಗೋಚರತೆ ಕಡಿಮೆಯಾಗಿ ವಾಹನಗಳ ವೇಗ ತಗ್ಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು ಏಳು ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. … Continue reading ಈ 15 ರಾಜ್ಯಗಳಲ್ಲಿ ದಟ್ಟವಾದ ಮಂಜು, ತೀವ್ರ ಚಳಿ…ತಗ್ಗಿದೆ ವಾಹನಗಳ ವೇಗ