ಜ.22ಕ್ಕೆ ಅಯೋಧ್ಯೆಗೆ ಬರಬೇಡಿ ಎನ್ನುತ್ತಿರುವುದೇಕೆ ಶ್ರೀರಾಮ ಮಂದಿರ ಟ್ರಸ್ಟ್? ಅಲ್ಲಿ ವ್ಯವಸ್ಥೆಗಳು ಹೇಗಿವೆ? ವಿವರ ಇಲ್ಲಿದೆ..

ಅಯೋಧ್ಯೆ: ಅಯೋಧ್ಯೆಯು ರಾಮಮಂದಿರ ನಿರ್ಮಾಣ ಕೋಟ್ಯಂತರ ಹಿಂದುಗಳ ಕನಸು. ಅದೇ ರೀತಿ ಮಂದಿರದಲ್ಲಿ ರಾಮಲಲ್ಲಾ(ಶ್ರೀರಾಮಚಂದ್ರ) ಮೂರ್ತಿಯ ಪ್ರಾಣಪ್ರತಿಷ್ಠೆ ಹಾಗೂ ಮಂದಿರದ ಮಹಾ ಉದ್ಘಾಟನಾ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇದು ಜನವರಿ 22 ರಂದು ನೆರವೇರುತ್ತಿದ್ದು, ಅಂದು ಅಯೋಧ್ಯೆಗೆ ಬರಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್ ಹೇಳಿದೆ. ಇದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ ಟ್ರಸ್ಟ್​ ಇಂತಹ ಹೀಗೆ ಹೇಳಿರುವುದರ ಹಿಂದೆ ಹಲವು ಕಾರಣಗಳಿವೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇದನ್ನೂ ಓದಿ: ಏಳು ವರ್ಷದ ನಂತರ ಡಿಸ್ನಿ … Continue reading ಜ.22ಕ್ಕೆ ಅಯೋಧ್ಯೆಗೆ ಬರಬೇಡಿ ಎನ್ನುತ್ತಿರುವುದೇಕೆ ಶ್ರೀರಾಮ ಮಂದಿರ ಟ್ರಸ್ಟ್? ಅಲ್ಲಿ ವ್ಯವಸ್ಥೆಗಳು ಹೇಗಿವೆ? ವಿವರ ಇಲ್ಲಿದೆ..