ಮುಖ್ಯಮಂತ್ರಿ ಗಾದಿ ಕಲಹ ಇಂದು ಅಂತ್ಯ? ದೆಹಲಿಯಲ್ಲಿ ನಡೆಯಲಿದೆ ಬಹುಮುಖ್ಯ ಸಭೆ

ಬೆಂಗಳೂರು: ಸಿಎಂ ಸ್ಥಾನದ ಸರ್ಕಸ್​ಗೆ ಇಂದು ಕ್ಲೈಮಾಕ್ಸ್ ಸಿಗಲಿದೆ ಎನ್ನಲಾಗುತ್ತಿದ್ದು ಇದೀಗ ಮತ್ತೊಮ್ಮೆ ಡಿಕೆಶಿ ದೆಹಲಿ ಕಡೆಗೆ ಮುಖ ಮಾಡಲಿದ್ದಾರೆ.    ನಿನ್ನೆ ಮಧ್ಯಾಹ್ನ ಡಿಕೆಶಿ, ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. AICC ವೀಕ್ಷಕರು ಹಾಗೂ ಡಿಕೆಶಿ ನಡುವಿನ ಚರ್ಚೆ ಮಹತ್ವ ಪಡೆದಿತ್ತು. ಇನ್ನು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆಗೂ ಈಗಾಗಲೇ ಮಾತುಕತೆ ನಡೆಸಿದ್ದಾರೆ.   ಇಂದು ಬೆಳಗ್ಗೆ 9.50ಕ್ಕೆ ದೆಹಲಿಗೆ … Continue reading ಮುಖ್ಯಮಂತ್ರಿ ಗಾದಿ ಕಲಹ ಇಂದು ಅಂತ್ಯ? ದೆಹಲಿಯಲ್ಲಿ ನಡೆಯಲಿದೆ ಬಹುಮುಖ್ಯ ಸಭೆ