ಯಾರು ಹಿತವರು ಈ ಮೂವರೊಳಗೆ?: ಮೂರೂ ಪಕ್ಷಗಳ ಬಗ್ಗೆ ಖ್ಯಾತ ನಿರ್ದೇಶಕರು ಹೀಗಂದಿದ್ದೇಕೆ?

ಬೆಂಗಳೂರು: ಯಾರು ಹಿತವರು ಈ ಮೂವರೊಳಗೆ? ಎಂಬುದು ಲೋಕೋಕ್ತಿ. ಸಂದರ್ಭಾನುಸಾರ ಈ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಇದೀಗ ಖ್ಯಾತ ಚಿತ್ರನಿರ್ದೇಶಕರೊಬ್ಬರು ಈ ಮಾತನ್ನು ಹೇಳಿರುವುದು ಗಮನ ಸೆಳೆದಿದೆ. ಅದರಲ್ಲೂ ಅವರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ಈ ಮಾತು ಹೇಳಿದ್ದರಿಂದ ಇದು ಕುತೂಹಲ ಕೆರಳಿಸಿದೆ. ಅಂದಹಾಗೆ ಈ ಮಾತನ್ನು ಹೇಳಿರುವುದು ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ ಬಗ್ಗೆ.. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ, ಚಿತ್ರ ನಿರ್ದೇಶಕ ನಾಗತಿಹಳ್ಳಿ … Continue reading ಯಾರು ಹಿತವರು ಈ ಮೂವರೊಳಗೆ?: ಮೂರೂ ಪಕ್ಷಗಳ ಬಗ್ಗೆ ಖ್ಯಾತ ನಿರ್ದೇಶಕರು ಹೀಗಂದಿದ್ದೇಕೆ?