ಬಾಡಿಗೆದಾರರ ಅಧಿನಿಯಮ ಯಾವತ್ತು ಜಾರಿಗೆ ಬರಲಿದೆ?; ಸಚಿವ ಆರ್. ಅಶೋಕ್​ ಮಾಹಿತಿ

ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ಬಾಡಿಗೆದಾರರ ಅಧಿನಿಯಮ ರಾಜ್ಯದಲ್ಲಿ ಯಾವತ್ತು ಜಾರಿಗೆ ಬರಲಿದೆ ಎಂಬ ಕುರಿತು ಇದ್ದ ಕುತೂಹಲಕ್ಕೆ ಇದೀಗ ಉತ್ತರ ಎಂಬಂತೆ ಕಂದಾಯ ಸಚಿವ ಆರ್. ಅಶೋಕ್ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಫ್ಲ್ಯಾಟ್​ಗಳಿದ್ದು, ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಜಗಳವಿತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಮಾತ್ರವಲ್ಲ, ಕೋರ್ಟ್​-ಕಚೇರಿ ಅಲೆಯಬೇಕಾಗುತ್ತಿತ್ತು ಎಂದ ಅಶೋಕ್, ಬಾಡಿಗೆದಾರರ ಅಧಿನಿಯಮಕ್ಕೆ ಪರಿವರ್ತನೆ … Continue reading ಬಾಡಿಗೆದಾರರ ಅಧಿನಿಯಮ ಯಾವತ್ತು ಜಾರಿಗೆ ಬರಲಿದೆ?; ಸಚಿವ ಆರ್. ಅಶೋಕ್​ ಮಾಹಿತಿ