‘ದೊಡ್ಡ ಮನುಷ್ಯನನ್ನಾಗಿ ಮಾಡುತ್ತೇವೆ’: ವಿಷ್ಣುದೇವ್ಸಾಯಿ ಆಯ್ಕೆಯ ಗುಟ್ಟು ಬಿಟ್ಟುಕೊಟ್ಟಿದ್ದ ಅಮಿತ್ ಶಾ..
ನವದೆಹಲಿ: ವಿಷ್ಣು ದೇವ್ ಸಾಯಿ ಛತ್ತೀಸ್ಗಢ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಆದರೆ ಆದಿವಾಸಿ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಬಿಜೆಪಿ ಇದ್ದಕ್ಕಿದ್ದಂತೆ ಘೋಷಿಸಿಲ್ಲ. ಎಲ್ಲವೂ ಪಕ್ಷದ ಪೂರ್ವನಿರ್ಧಾರಿತ ಯೋಜನೆಯಂತೆ ಆಗಿದೆ. ಇದಕ್ಕೆ ಚುನಾವಣೆ ಪ್ರಾರಂಭವಾದ ಬಳಿಕ ನಡೆದ ಬೆಳವಣಿಗೆಗಳು ಇದನ್ನೇ ಹೇಳುತ್ತಿವೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ವಾರಗಳ ಮುಂಚೆ, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ವಿಷ್ಣು ದೇವ್ ಸಾಯಿ ಮುಖ್ಯಮಂತ್ರಿಯಾಗುತ್ತಾರೆಂಬ ದೊಡ್ಡ ಸುಳಿವು ನೀಡಿದ್ದರು. ಇದನ್ನೂ ಓದಿ:ಎಫ್ಐಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಅನೀಶ್ ಶಾ ನಾವು … Continue reading ‘ದೊಡ್ಡ ಮನುಷ್ಯನನ್ನಾಗಿ ಮಾಡುತ್ತೇವೆ’: ವಿಷ್ಣುದೇವ್ಸಾಯಿ ಆಯ್ಕೆಯ ಗುಟ್ಟು ಬಿಟ್ಟುಕೊಟ್ಟಿದ್ದ ಅಮಿತ್ ಶಾ..
Copy and paste this URL into your WordPress site to embed
Copy and paste this code into your site to embed