ಅರುಣಾಚಲಪ್ರದೇಶದಂತೆ ಚೀನಾದ ಕೆಲವು ಭಾಗಗಳನ್ನು ಭಾರತ ಮರುನಾಮಕರಣ ಮಾಡಿದರೆ ಏನಾಗುತ್ತದೆ: ರಾಜ್ನಾಥ್ ಸಿಂಗ್
ಅರುಣಾಚಲಪ್ರದೇಶ: ಇತ್ತೀಚಿನ ದಿನಗಳಲ್ಲಿ ಭಾರತದ ಭೂಪ್ರದೇಶವಾಗಿರುವ ಅರುಣಾಚಲಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡು, ಮರುನಾಮಕಾರಣ ಮಾಡುವ ಮೂಲಕ ಚೀನಾ ಗಡಿ ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಅರುಣಾಚಲಪ್ರದೇಶದ ನಮ್ಸಾಯಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ಧೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಒಂದು ವೇಳೆ ನಾವು ಚೀನಾದಲ್ಲಿರುವ ವಿವಿಧ ರಾಜ್ಯಗಳ ಹೆಸರನ್ನು ಬದಲಾಯಿಸಿದರೆ, ಅವು ಭಾರತಕ್ಕೆ ಸೇರಿದಂತಾಗುತ್ತದ. ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಭಾರತ ಹಾಗೂ ಚೀನಾ … Continue reading ಅರುಣಾಚಲಪ್ರದೇಶದಂತೆ ಚೀನಾದ ಕೆಲವು ಭಾಗಗಳನ್ನು ಭಾರತ ಮರುನಾಮಕರಣ ಮಾಡಿದರೆ ಏನಾಗುತ್ತದೆ: ರಾಜ್ನಾಥ್ ಸಿಂಗ್
Copy and paste this URL into your WordPress site to embed
Copy and paste this code into your site to embed