ಅರುಣಾಚಲಪ್ರದೇಶದಂತೆ ಚೀನಾದ ಕೆಲವು ಭಾಗಗಳನ್ನು ಭಾರತ ಮರುನಾಮಕರಣ ಮಾಡಿದರೆ ಏನಾಗುತ್ತದೆ: ರಾಜ್​ನಾಥ್​ ಸಿಂಗ್​

ಅರುಣಾಚಲಪ್ರದೇಶ: ಇತ್ತೀಚಿನ ದಿನಗಳಲ್ಲಿ ಭಾರತದ ಭೂಪ್ರದೇಶವಾಗಿರುವ ಅರುಣಾಚಲಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡು, ಮರುನಾಮಕಾರಣ ಮಾಡುವ ಮೂಲಕ ಚೀನಾ ಗಡಿ ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್​ ಆಗಿ ಉತ್ತರ ಕೊಟ್ಟಿದ್ದಾರೆ. ಅರುಣಾಚಲಪ್ರದೇಶದ ನಮ್ಸಾಯಿಯಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ಧೇಶಿಸಿ ಮಾತನಾಡಿದ ರಾಜನಾಥ್​ ಸಿಂಗ್​, ಒಂದು ವೇಳೆ ನಾವು ಚೀನಾದಲ್ಲಿರುವ ವಿವಿಧ ರಾಜ್ಯಗಳ ಹೆಸರನ್ನು ಬದಲಾಯಿಸಿದರೆ, ಅವು ಭಾರತಕ್ಕೆ ಸೇರಿದಂತಾಗುತ್ತದ. ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಭಾರತ ಹಾಗೂ ಚೀನಾ … Continue reading ಅರುಣಾಚಲಪ್ರದೇಶದಂತೆ ಚೀನಾದ ಕೆಲವು ಭಾಗಗಳನ್ನು ಭಾರತ ಮರುನಾಮಕರಣ ಮಾಡಿದರೆ ಏನಾಗುತ್ತದೆ: ರಾಜ್​ನಾಥ್​ ಸಿಂಗ್​