ಶೈಕ್ಷಣಿಕ ಅರ್ಹತೆ ಇದ್ದರೂ ನಿರುದ್ಯೋಗದಿಂದ ಬೇಸರ… ಸಂಸತ್ತಿನ ಹೊರಗೆ ಬಂಧಿಸಲ್ಪಟ್ಟ ನೀಲಂ ಸೋದರ, ತಾಯಿ ಹೇಳುವುದೇನು?

ನವದೆಹಲಿ: ” ಅವಳು ದೆಹಲಿಗೆ ಹೋಗಿದ್ದಾಳೆಂದು ನಮಗೆ ತಿಳಿದಿರಲಿಲ್ಲ. ಅವಳು ತನ್ನ ಅಧ್ಯಯನಕ್ಕಾಗಿ ಹಿಸಾರ್‌ನಲ್ಲಿದ್ದಾಳೆಂದು ನಮಗೆ ತಿಳಿದಿತ್ತು. ನಿನ್ನೆಯಷ್ಟೇ ನಮ್ಮನ್ನು ಭೇಟಿ ಮಾಡಿ ನಿನ್ನೆ ಪಾಸ್ಸಾಗಿದ್ದಳು. ಬಿಎ, ಎಂಎ, ಬಿಎಡ್, ಎಂಎಡ್, ಸಿಟಿಇಟಿ, ಎಂಫಿಲ್ ಮತ್ತು ನೆಟ್ ವಿದ್ಯಾರ್ಹತೆ ಪಡೆದಿದ್ದಾಳೆ. ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಳು. ರೈತರ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದಳು,,.” ಲೋಕಸಭೆ ಭದ್ರತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್​ ಭವನದ ಹೊರಗಡೆ ಸಿಕ್ಕಿಬಿದ್ದ ಆರೋಪಿಗಳಲ್ಲಿ ಒಬ್ಬರಾದ ನೀಲಂ ಅವರ ಕಿರಿಯ ಸಹೋದರ ಹೇಳುತ್ತಾರೆ, “ನನ್ನ … Continue reading ಶೈಕ್ಷಣಿಕ ಅರ್ಹತೆ ಇದ್ದರೂ ನಿರುದ್ಯೋಗದಿಂದ ಬೇಸರ… ಸಂಸತ್ತಿನ ಹೊರಗೆ ಬಂಧಿಸಲ್ಪಟ್ಟ ನೀಲಂ ಸೋದರ, ತಾಯಿ ಹೇಳುವುದೇನು?