ಬಾವಿ ನೀರು ಕಲುಷಿತ

ಹೇಮನಾಥ್ ಪಡುಬಿದ್ರಿ ಹೆಚ್ಚಾಗುತ್ತಿರುವ ತಾಪಮಾನದಿಂದ ಅಂತರ್ಜಲ ಪಾತಾಳಕ್ಕಿಳಿಯುತ್ತಿದ್ದು, ಎಲ್ಲೆಡೆ ನೀರಿಗಾಗಿ ಪರದಾಡುವ ಸ್ಥಿತಿ ಆರಂಭವಾಗಿದೆ. ಕಾಪು ತಾಲೂಕಿನ ಶಾಂಭವಿ ನದಿ ಪಾತ್ರದ ಮೂಡುಪಲಿಮಾರಿನಲ್ಲಿ ಅಂತರ್ಜಲ ಕುಸಿದು ಬಾವಿ ನೀರೆಲ್ಲ ಕಲುಷಿತಗೊಂಡು ಗ್ರಾಮಸ್ಥರು ಗ್ರಾಪಂ ನಲ್ಲಿ ನೀರನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ತಲೆದೋರಿದೆ. ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ಮೂಲಕ ಪಲಿಮಾರಿನಲ್ಲಿ ಶಾಂಭವಿ ನದಿಗೆ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟೆಯಲ್ಲಿ ಮಳೆಯಾಗದ ಪರಿಣಾಮ ನೀರಿನ ಮಟ್ಟ ಇಳಿಕೆಯಾಗಿದೆ. ಅದು ಈ ಭಾಗದ ಬಾವಿಗಳ ಅಂತರ್ಜಲ … Continue reading ಬಾವಿ ನೀರು ಕಲುಷಿತ