Web Exclusive |ಶೇ. 90 ಆಟೋ-ಟ್ಯಾಕ್ಸಿ ಚಾಲಕರಿಗೆ ಕರೊನಾ ಪ್ಯಾಕೇಜ್: ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ, 29 ಸಾವಿರ ಅರ್ಜಿ ಪರಿಹರಿಸಲು ಹೆಣಗಾಟ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ಕರೊನಾ ಆರ್ಥಿಕ ಪ್ಯಾಕೇಜ್ ಇನ್ನೂ 29,500 ಮಂದಿಗೆ ತಲುಪಿಲ್ಲ. ಕರೊನಾ- ಲಾಕ್​ಡೌನ್ ಕಾರಣದಿಂದ ಸಮಸ್ಯೆಗೊಳಗಾದ ವರ್ಗಕ್ಕೆ ಪರಿಹಾರ ಘೋಷಿಸಲಾಗಿತ್ತು. ಈ ಪೈಕಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಒಮ್ಮೆ ಪರಿಹಾರವಾಗಿ 5 ಸಾವಿರ ರೂ. ಪರಿಹಾರ ಧನವನ್ನು ಷರತ್ತಿಗೊಳಪಟ್ಟು ನೀಡಲು ಮಂಜೂರಾತಿ ನೀಡಿ ಆದೇಶಿಸಲಾಗಿತ್ತು. ಈ ಸಂಬಂಧ 2020ರ ಮೇ 16, ಜೂನ್ 10 ಮತ್ತು ಆಗಸ್ಟ್ 4ರಂದು ಆದೇಶಗಳು … Continue reading Web Exclusive |ಶೇ. 90 ಆಟೋ-ಟ್ಯಾಕ್ಸಿ ಚಾಲಕರಿಗೆ ಕರೊನಾ ಪ್ಯಾಕೇಜ್: ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ, 29 ಸಾವಿರ ಅರ್ಜಿ ಪರಿಹರಿಸಲು ಹೆಣಗಾಟ