ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್ ಕ್ಯಾಪ್ಟನ್
ನವದೆಹಲಿ: ನಿನ್ನೆ (ನ.09) ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕಿಸ್ತಾನಕ್ಕೆ ಸೆಮೀಸ್ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಒಂದು ವೇಳೆ ಪಾಕ್ ಸೆಮೀಸ್ ತಲುಪಬೇಕೆಂದರೆ, ಉಳಿದ ಒಂದು ಪಂದ್ಯದಲ್ಲಿ ಪವಾಡವೇ ಜರುಗಬೇಕಿದೆ. ಆದರೆ, ಅದು ಅಸಾಧ್ಯವಾಗಿದೆ. ಹೀಗಾಗಿ ನಾಯಕ ಬಾಬರ್ ಅಜಾಮ್ ಪಡೆ ತವರಿಗೆ ಮರಳಲು ಗಂಟುಮೂಟೆ ಕಟ್ಟುವುದೇ ಸರಿ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದು, ಇದರ ನಡುವೆಯೇ ಬಾಬರ್ ಅಜಾಮ್ ನಾವು ಸಮೀಸ್ ತಲುಪುವ ಸಾಮರ್ಥ್ಯವಿದೆ … Continue reading ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್ ಕ್ಯಾಪ್ಟನ್
Copy and paste this URL into your WordPress site to embed
Copy and paste this code into your site to embed