“ನಾವು ಆಮೀರ್ ಖಾನ್-ಕಿರಣ್ ರಾವ್ರಂತೆ, ಭಾರತ-ಪಾಕ್ನಂತಲ್ಲ”!
ಮುಂಬೈ : ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬಹುದೆಂಬ ಊಹೆಗಳು ಹೆಚ್ಚುತ್ತಿರುವಂತೆಯೇ, ಶಿವಸೇನೆ ನಾಯಕ ಸಂಜಯ ರಾವತ್ ಎರಡೂ ಪಕ್ಷಗಳ ಬಂಧ ಚೆನ್ನಾಗೇ ಇದೆ ಎಂದಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್ ಖಾನ್-ಕಿರಣ್ ರಾವ್ರಂತೆ, ಭಾರತ-ಪಾಕ್ನಂತಲ್ಲ ಎಂದಿದ್ದಾರೆ! ಇತ್ತೀಚೆಗೆ ಡೈವೋರ್ಸ್ ಪಡೆಯುವ ನಿರ್ಧಾರ ತಿಳಿಸಿದ್ದ ಆಮೀರ್ ಖಾನ್ ಕಿರಣ್ ರಾವ್ ದಂಪತಿ, ತಮ್ಮ ಸಂಬಂಧ ಬದಲಾದರೂ, ನಾವು ಒಂದು ಕುಟುಂಬವೇ ಆಗಿರುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ರಾವತ್ ಅವರು ಉಪಮೆ ನೀಡಿದ್ದಾರೆ. “ನಾವು (ಶಿವಸೇನೆ, … Continue reading “ನಾವು ಆಮೀರ್ ಖಾನ್-ಕಿರಣ್ ರಾವ್ರಂತೆ, ಭಾರತ-ಪಾಕ್ನಂತಲ್ಲ”!
Copy and paste this URL into your WordPress site to embed
Copy and paste this code into your site to embed