ಹೆಮ್ತಾಬಾದ್ ಬಿಜೆಪಿ ಶಾಸಕನ ಡೆತ್ ಕೇಸ್​ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ; ಸಿಬಿಐ ತನಿಖೆಗೆ ಆಗ್ರಹಿಸಿದೆ ಕುಟುಂಬ

ಕೋಲ್ಕತ: ಪಶ್ಚಿಮ ಬಂಗಾಳ ಸಿಐಡಿ, ಹೆಮ್ತಾಬಾದ್ ಬಿಜೆಪಿ ಶಾಸಕ ದೇಬೇಂದ್ರನಾಥ್ ರಾಯ್ ಅವರ ಸಾವಿನ ಪ್ರಕರಣದ ಚಾರ್ಜ್​ಶೀಟ್​ ಅನ್ನು ಶನಿವಾರ ಸಲ್ಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾರ್ಜ್​ಶೀಟ್​ನಲ್ಲಿ ಏನಿದೆ ಎಂಬುದು ಬಹಿರಂಗವಾಗಿಲ್ಲ. ಇದೇ ವೇಳೆ ರಾಯ್ ಕುಟುಂಬ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ. ಉತ್ತರ್ ದಿನ್​ಜಾಪುರ ಜಿಲ್ಲೆಯ ಬಿಂದಾಲ್ ಗ್ರಾಮದ ಅಂಗಡಿಯ ಚಾವಡಿಯ ಸೀಲಿಂಗ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಾಯ್ ಅವರ ಮೃತದೇಹ ಜುಲೈ 13ರಂದು ಪತ್ತೆಯಾಗಿತ್ತು. ಈ ಅಂಗಡಿ ಅವರ ನಿವಾಸಕ್ಕೆ ಸಮೀಪವೇ … Continue reading ಹೆಮ್ತಾಬಾದ್ ಬಿಜೆಪಿ ಶಾಸಕನ ಡೆತ್ ಕೇಸ್​ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ; ಸಿಬಿಐ ತನಿಖೆಗೆ ಆಗ್ರಹಿಸಿದೆ ಕುಟುಂಬ