ಹೈವೆ ಕಾಮಗಾರಿಗೆ ನೀರಿನ ಕೊರತೆ

ನೀರು ನದಿ, ಕಿಂಡಿ ಅಣೆಕಟ್ಟೆ, ಬಾವಿ, ಕೆರೆಗಳಲ್ಲಿ ಬತ್ತಿದ ಪರಿಣಾಮವಾಗಿ ಹೆದ್ದಾರಿ ಕಾಮಗಾರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. –ನರೇಂದ್ರ ಎಸ್. ಮರಸಣಿಗೆ ಹೆಬ್ರಿ ನದಿ, ಕಿಂಡಿ ಅಣೆಕಟ್ಟೆ, ಬಾವಿ, ಕೆರೆಗಳಲ್ಲಿ ನೀರು ಬತ್ತಿದ ಪರಿಣಾಮವಾಗಿ ಹೆದ್ದಾರಿ ಕಾಮಗಾರಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ರಸ್ತೆ ನಿರ್ಮಾಣವಾಗುವ ಸ್ಥಳದಲ್ಲಿ ದಿನಕ್ಕೆ ಒಂದೆರಡು ಬಾರಿ ಮಾತ್ರ ನೀರು ಸಿಂಪಡಿಸುತ್ತಿರುವುದರಿಂದ ಹಿರಿಯಡ್ಕದಿಂದ ಹೆಬ್ರಿ ತನಕ ಧೂಳು ಜನರನ್ನು ಕಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ 169ಎ … Continue reading ಹೈವೆ ಕಾಮಗಾರಿಗೆ ನೀರಿನ ಕೊರತೆ