-ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಒಂದು ತಿಂಗಳಿಂದ ಸೌಪರ್ಣಿಕಾ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ನೀರು ಹರಿದಿಲ್ಲ. ಸರ್ಕಾರ ಏತ ನೀರಾವರಿಗಾಗಿ ಖರ್ಚು ಮಾಡಿದ ಮೊತ್ತ ಬರೋಬ್ಬರಿ 95 ಕೋಟಿ ರೂ. ಕಾಮಗಾರಿ ಗುಣಮಟ್ಟ ಕೊರತೆಗೆ ಮತ್ತೊಂದು ಕೋಟಿ. ಆದರೂ ನೀರು ಹರಿಯುವ ಚಾನಲ್ ಒಣಗಿ, ಚೆಕ್ಡ್ಯಾಮ್ ನೀರಿನ ಸಂಗ್ರಹವನ್ನು ಕೊಡಪಾನದಲ್ಲಿ ಅಳೆಯಬಹುದು. ಕಿಂಡಿಅಣೆಕಟ್ಟು ಕಟ್ಟಬೇಕಿದ್ದರೆ ಹರಿವೆಷ್ಟು, ಹರಿವಿನ ತಾಕತ್ತು ಎಲ್ಲಿಯವರಗೆ, ಅಣೆಕಟ್ಟೆ ನೀರು ಸಂಗ್ರಹ ಪ್ರಮಾಣವೆಷ್ಟು, ಕಟ್ಟೆ ಎತ್ತರ, ಚಾನಲ್ ಮೂಲಕ ಹೊರ ಹೋಗುವ ನೀರಿನ … Continue reading ಏತ ನೀರಾವರಿಯಲ್ಲೂ ನೀರಿಲ್ಲ
Copy and paste this URL into your WordPress site to embed
Copy and paste this code into your site to embed