ನೀರಿಲ್ಲದೆ ಸೊರಗಿದ ಅಡಕೆ ತೋಟ

-ಹರಿಪ್ರಸಾದ್ ನಂದಳಿಕೆ ಕಾರ್ಕಳ ನೀರಿಲ್ಲದೆ ತೋಟಗಾರಿಕೆ ಬೆಳೆಗಳು ಬಿಸಿಲ ಬೇಗೆಗೆ ಸುಟ್ಟು ಹೋಗುತ್ತಿವೆ. ಕೃಷಿಯನ್ನೇ ನಂಬಿದ ರೈತರು ಕಣ್ಣೀರು ಹಾಕುತ್ತಿದ್ದಾರೆ. ತೋಟಗಾರಿಕೆ ಬೆಳೆಯಲ್ಲಿ ಪ್ರಮುಖವಾದ ಅಡಕೆ, ತೆಂಗು ಸಹಿತ ಬಾಳೆ ಕೃಷಿ ಕರಟುತ್ತಿದೆ. ಬಿಸಿಲ ಬೇಗೆಯಿಂದಾಗಿ ಇಡೀ ಕೃಷಿ ತೋಟ ಒಣಗಿದ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ. ಮಳೆಯಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಅಡಕೆ ಕೃಷಿಯನ್ನು ನಂಬಿದ ಕೃಷಿಕರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕರಾವಳಿ ತೀರದ ಜನ ಹೆಚ್ಚಾಗಿ ಬೆಳೆಯುವ ಅಡಕೆ ಕೃಷಿಗೆ ಈ ಭಾರಿ ಬೇಸಿಗೆಯ ಬಿಸಿ … Continue reading ನೀರಿಲ್ಲದೆ ಸೊರಗಿದ ಅಡಕೆ ತೋಟ