VIDEO| ಕೆಂಪು-ಹಳದಿ ಬಣ್ಣದ ದಾರ ಕಟ್ಟಿದ ವಿದ್ಯಾರ್ಥಿಗಳು ಅಮಾನತು!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿದ್ದ ದೇವರ ದಾರವನ್ನು ಕತ್ತರಿಸಿದ್ದಾರೆ ಮತ್ತು ಅಮಾನತು ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ವಿದ್ಯಾರ್ಥಿಗಳು ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿಯ ವನಸ್ಥಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಇದ್ದ ದೇವರ ದಾರವನ್ನು ಕತ್ತರಿಸಿದ್ದಾರೆ. ಜೈ ಶ್ರೀರಾಮ್ ಎಂದು ಬರೆದಿರುವ … Continue reading VIDEO| ಕೆಂಪು-ಹಳದಿ ಬಣ್ಣದ ದಾರ ಕಟ್ಟಿದ ವಿದ್ಯಾರ್ಥಿಗಳು ಅಮಾನತು!
Copy and paste this URL into your WordPress site to embed
Copy and paste this code into your site to embed