ಕಸದಿಂದ ಕಳೆಗುಂದಿದ ಕೆಳಬಾದ್ಲು

-ನರೇಂದ್ರ ಎಸ್.ಮರಸಣಿಗೆ ಹೆಬ್ರಿ ಸ್ವಚ್ಛ ಜಾಗವಾಗಿ ಕಂಗೊಳಿಸುತ್ತಿದ್ದ ಕೆಳಬಾದ್ಲು ಸೀತಾ ನದಿ ಸಮೀಪದ ಪ್ರದೇಶವೀಗ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕಂಗೆಟ್ಟಿದೆ. ಸಾರ್ವಜನಿಕರು, ಈ ಭಾಗದಲ್ಲಿ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ಮನೆಯ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ದಿನೇದಿನೆ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿ ಹೆಚ್ಚುತ್ತಿದೆ. ವಿದ್ಯಾನಗರ ಚಾರ ಎಂಬಲ್ಲಿ ಸೀತಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಹೀಗಾಗಿ ಹೆಬ್ರಿಯಿಂದ ಕುಂದಾಪುರ ಮಾರ್ಗವಾಗಿ ಹೋಗುವವರು, ಚಾರ ಬಸದಿ ರಸ್ತೆ ಮೂಲಕ ಪ್ರಯಾಣಿಸುವವರು ಪರ್ಯಾಯ ಮಾರ್ಗ ಬಳಸಿ ಅಲ್ಲಲ್ಲಿ ಕಸ ತಂದು ಸುರಿಯುತ್ತಿದ್ದಾರೆ. … Continue reading ಕಸದಿಂದ ಕಳೆಗುಂದಿದ ಕೆಳಬಾದ್ಲು