ಹೊಳೆಗಳ ಒಡಲಲ್ಲಿ, ಸುತ್ತಮುತ್ತಲ ಪರಿಸರಗಳಲ್ಲಿ ಗೋಚರಿಸುತ್ತಿದೆ ಕಸದ ರಾಶಿ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಜಲಮೂಲಗಳಲ್ಲಿ ನೀರು ಬತ್ತುತ್ತಿದ್ದು ನದಿ, ಹೊಳೆಗಳ ಒಡಲಲ್ಲಿ ಹಾಗೂ ಸುತ್ತಮುತ್ತಲ ಪರಿಸರಗಳಲ್ಲಿ ತ್ಯಾಜ್ಯದ ರಾಶಿ ಗೋಚರಿಸುತ್ತಿದೆ. ಪ್ರಸ್ತುತ ಇದನ್ನು ಸ್ವಚ್ಛಗೊಳಿಸಿ ಜಲಮೂಲಗಳು ಮಲಿನವಾಗದಂತೆ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ಜಲಮೂಲಗಳ ನೀರು ಬತ್ತತೊಡಗಿದಂತೆ ಅದರೊಳಗಿದ್ದ ಪ್ಲಾಸ್ಟಿಕ್, ಕಸ, ಬಾಟಲಿ ಇತ್ಯಾದಿ ಸೇರಿದಂತೆ ಪರಿಸರವನ್ನು ಮಲಿನಗೊಳಿಸುವ ಅನೇಕ ವಸ್ತುಗಳು ಗೋಚರಿಸುತ್ತಿವೆ. ಶುದ್ಧ ನೀರಿನ ಹರಿವಿಗೆ, ಪರಿಸರಕ್ಕೆ ಸಾಕಷ್ಟು ಹಾನಿಕಾರಕವಾಗಿರುವ ಅವುಗಳನ್ನು ತೆರವು ಮಾಡಿದರೆ ನೀರು ಸ್ವಚ್ಛವಾಗುತ್ತದೆ. ಸೇತುವೆಗಳ ಮೇಲೆ, ಸುತ್ತಲ ಅರಣ್ಯ ಪ್ರದೇಶದಲ್ಲೂ ಸಾಕಷ್ಟು … Continue reading ಹೊಳೆಗಳ ಒಡಲಲ್ಲಿ, ಸುತ್ತಮುತ್ತಲ ಪರಿಸರಗಳಲ್ಲಿ ಗೋಚರಿಸುತ್ತಿದೆ ಕಸದ ರಾಶಿ
Copy and paste this URL into your WordPress site to embed
Copy and paste this code into your site to embed