ರಾಜಕೀಯರಂಗಕ್ಕಿಲ್ಲ ಪ್ರವೇಶ: ನನ್ನನ್ನು ಎಚ್ಚರಿಸಿದ್ದಾನೆ ದೇವರು!

ಚೆನ್ನೈ: ಅಣ್ಣಾತ್ತೆ ಸಿನಿಮಾ ಶೂಟಿಂಗ್ ವೇಳೆ ರಕ್ತದೊತ್ತಡ ಕಾರಣಕ್ಕೆ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಚಿಕಿತ್ಸೆ ಪಡೆದಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಇಂದು ದಿಢೀರ್ ರಾಜಕೀಯ ರಂಗ ಪ್ರವೇಶದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ. ಅವರ ಪತ್ರದ ಸಾರ ಇದು.. ಅಣ್ಣಾತ್ತೆ ಸಿನಿಮಾ ಶೂಟಿಂಗ್​ಗಾಗಿ ನಾನು ಹೈದರಾಬಾದ್​ಗೆ ಹೋಗಿದ್ದೆ. ನಿತ್ಯವೂ ನಮ್ಮ ಸಿನಿಮಾ ತಂಡದ 120 ಜನರ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದೆವು. ಪ್ರತಿಯೊಬ್ಬರೂ ಫೇಸ್​ ಮಾಸ್ಕ್ ಧರಿಸುತ್ತಿದ್ದೆವು. ಶೂಟಿಂಗ್ ಬಹಳಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿತ್ತು. ಅಷ್ಟೊಂದು ಮುಂಜಾಗ್ರತೆ … Continue reading ರಾಜಕೀಯರಂಗಕ್ಕಿಲ್ಲ ಪ್ರವೇಶ: ನನ್ನನ್ನು ಎಚ್ಚರಿಸಿದ್ದಾನೆ ದೇವರು!