ಬೋಟ್ ದುರಂತ ಪರಿಹಾರ ದೊರಕಿಲ್ಲ: ಗಂಗೊಳ್ಳಿ ಪಂಚಾಯಿತಿ ಗ್ರಾಮಸಭೆಯಲ್ಲಿ ಸ್ಥಳೀಯರ ಆಕ್ರೋಶ

ಗಂಗೊಳ್ಳಿ: ಎರಡು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ನಡೆದ ಬೋಟ್ ದುರಂತಕ್ಕೆ ಈವರೆಗೆ ಸರ್ಕಾರದಿಂದ ಯಾವುದೇ ಪರಿಹಾರ ಮಂಜೂರಾಗಿಲ್ಲ. ಸಂತ್ರಸ್ತ ಮೀನುಗಾರರಿಗೆ ಪರಿಹಾರ ದೊರೆಯುವುದು ಯಾವಾಗ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಗಂಗೊಳ್ಳಿಯಲ್ಲಿ ಬುಧವಾರ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು. ಗಂಗೊಳ್ಳಿಯ ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನೃತ್ಯ ಪ್ರದರ್ಶನ ವಿಷಯ ಪ್ರಸ್ತಾಪಿಸಿದ ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ ಮತ್ತು ರಾಘವೇಂದ್ರ ಗಾಣಿಗ, ನೃತ್ಯದಲ್ಲಿ ಹಿಂದುಗಳ ಭಾವನೆ ಹಾಗೂ … Continue reading ಬೋಟ್ ದುರಂತ ಪರಿಹಾರ ದೊರಕಿಲ್ಲ: ಗಂಗೊಳ್ಳಿ ಪಂಚಾಯಿತಿ ಗ್ರಾಮಸಭೆಯಲ್ಲಿ ಸ್ಥಳೀಯರ ಆಕ್ರೋಶ