ಕಿಸಾನ್ ಕಾರ್ಡ್ ಹೆಸರಲ್ಲಿ ವಂಚಿಸುತ್ತಿದ್ದ ಎನ್ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!
ದಾವಣಗೆರೆ: ಕಿಸಾನ್ ಕಾರ್ಡ್ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿದ್ದ ಎನ್ಜಿಓ ಸಿಬ್ಬಂದಿಯನ್ನ ಕೂಡಿ ಹಾಕಿ ಗ್ರಾಮಸ್ಥರು ಥಳಿಸಿದ ಪ್ರಕರಣ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ. ಈ ಎನ್ಜಿಒ ಸಿಬ್ಬಂದಿ, ಇ ಕಾರ್ಡ್ ಇದ್ದರೆ ರೈತರು ಸುಲಭವಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದು ನಂಬಿಸಿದ್ದರು. ಇವರು ಎಷ್ಟು ಚಾಲಾಕಿಗಳು ಎಂದರೆ ಎಲೆಬೇತೂರು ಗ್ರಾಮ ಪಂಚಾಯಿತಿಯಲ್ಲಿಯೇ ಕಾರ್ಡ್ ಮಾಡಿಕೊಡುತ್ತಿದ್ದರು. ಅಷ್ಟೇ ಅಲ್ಲದೇ ಡಿಸಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅನುಮತಿ ಪಡೆದಿದ್ದಾಗಿ ಸುಳ್ಳು ಹೇಳಿದ್ದರು. ಈ ಎನ್ಜಿಓ ಸಿಬ್ಬಂದಿ ಮಾತು … Continue reading ಕಿಸಾನ್ ಕಾರ್ಡ್ ಹೆಸರಲ್ಲಿ ವಂಚಿಸುತ್ತಿದ್ದ ಎನ್ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!
Copy and paste this URL into your WordPress site to embed
Copy and paste this code into your site to embed