ಕಿಸಾನ್​ ಕಾರ್ಡ್​ ಹೆಸರಲ್ಲಿ ವಂಚಿಸುತ್ತಿದ್ದ ಎನ್​ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!

ದಾವಣಗೆರೆ: ಕಿಸಾನ್ ಕಾರ್ಡ್ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿದ್ದ ಎನ್​ಜಿಓ ಸಿಬ್ಬಂದಿಯನ್ನ ಕೂಡಿ ಹಾಕಿ ಗ್ರಾಮಸ್ಥರು ಥಳಿಸಿದ ಪ್ರಕರಣ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ. ಈ ಎನ್​ಜಿಒ ಸಿಬ್ಬಂದಿ, ಇ ಕಾರ್ಡ್ ಇದ್ದರೆ ರೈತರು ಸುಲಭವಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದು ನಂಬಿಸಿದ್ದರು. ಇವರು ಎಷ್ಟು ಚಾಲಾಕಿಗಳು ಎಂದರೆ ಎಲೆಬೇತೂರು ಗ್ರಾಮ ಪಂಚಾಯಿತಿಯಲ್ಲಿಯೇ ಕಾರ್ಡ್ ಮಾಡಿಕೊಡುತ್ತಿದ್ದರು. ಅಷ್ಟೇ ಅಲ್ಲದೇ ಡಿಸಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅನುಮತಿ ಪಡೆದಿದ್ದಾಗಿ ಸುಳ್ಳು ಹೇಳಿದ್ದರು. ಈ ಎನ್​ಜಿಓ ಸಿಬ್ಬಂದಿ ಮಾತು … Continue reading ಕಿಸಾನ್​ ಕಾರ್ಡ್​ ಹೆಸರಲ್ಲಿ ವಂಚಿಸುತ್ತಿದ್ದ ಎನ್​ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!