ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್​ ಹೇಳಿಕೆ

ಪಣಜಿ: ದೇಶದ ನಂಬರ್​ ಒನ್​ ಕಥೆಗಾರ ಎಂಬ ಹೆಗ್ಗಳಿಕೆ ಅವರಿಗಿದೆ. ಅದಕ್ಕೆ ಸರಿಯಾಗಿ ವಿಜಯೇಂದ್ರ ಪ್ರಸಾದ್​ ಅವರು ಬರೆದಿರುವ ಚಿತ್ರಗಳು ಸೂಪರ್​ ಹಿಟ್​ ಆಗಿವೆ ‘ಬಾಹುಬಲಿ’, ‘ಆರ್​.ಆರ್​.ಆರ್​’, ‘ಭಜರಂಗಿ ಭಾಯ್​ಜಾನ್​’, ‘ಮಗಧೀರ’ ಮುಂತಾದ ಚಿತ್ರಗಳು ಬ್ಲಾಕ್​ಬಸ್ಟರ್​ಗಳಾಗಿವೆ. ವಿಜಯೇಂದ್ರ ಪ್ರಸಾದ್​ ಹೇಗೆ ಇಷ್ಟು ಅದ್ಭುತವಾದ ಕಥೆಗಳನ್ನು ರಚಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ವಿಜಯೇಂದ್ರ ಪ್ರಸಾದ್​ ಮಾತ್ರ, ತಾನು ಕಥೆ ಬರೆಯುವುದಿಲ್ಲ, ಕದಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾನೂ ಅತ್ತು, ಅಪ್ಪ-ಅಮ್ಮನಿಗೂ ಕಣ್ಣೀರು ಹಾಕಿಸಿದ ರಣವೀರ್​ ಸಿಂಗ್​ … Continue reading ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್​ ಹೇಳಿಕೆ