ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿಕೆ
ಪಣಜಿ: ದೇಶದ ನಂಬರ್ ಒನ್ ಕಥೆಗಾರ ಎಂಬ ಹೆಗ್ಗಳಿಕೆ ಅವರಿಗಿದೆ. ಅದಕ್ಕೆ ಸರಿಯಾಗಿ ವಿಜಯೇಂದ್ರ ಪ್ರಸಾದ್ ಅವರು ಬರೆದಿರುವ ಚಿತ್ರಗಳು ಸೂಪರ್ ಹಿಟ್ ಆಗಿವೆ ‘ಬಾಹುಬಲಿ’, ‘ಆರ್.ಆರ್.ಆರ್’, ‘ಭಜರಂಗಿ ಭಾಯ್ಜಾನ್’, ‘ಮಗಧೀರ’ ಮುಂತಾದ ಚಿತ್ರಗಳು ಬ್ಲಾಕ್ಬಸ್ಟರ್ಗಳಾಗಿವೆ. ವಿಜಯೇಂದ್ರ ಪ್ರಸಾದ್ ಹೇಗೆ ಇಷ್ಟು ಅದ್ಭುತವಾದ ಕಥೆಗಳನ್ನು ರಚಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ವಿಜಯೇಂದ್ರ ಪ್ರಸಾದ್ ಮಾತ್ರ, ತಾನು ಕಥೆ ಬರೆಯುವುದಿಲ್ಲ, ಕದಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾನೂ ಅತ್ತು, ಅಪ್ಪ-ಅಮ್ಮನಿಗೂ ಕಣ್ಣೀರು ಹಾಕಿಸಿದ ರಣವೀರ್ ಸಿಂಗ್ … Continue reading ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿಕೆ
Copy and paste this URL into your WordPress site to embed
Copy and paste this code into your site to embed