ವಾಣಿಜ್ಯೋದ್ಯಮಿ, ಪರೋಪಕಾರಿ ಜಿತೇಂದ್ರ ಮಜೇಥಿಯಾಗೆ ‘ವಿಜಯರತ್ನ’ ಗರಿ

ಬೆಂಗಳೂರು: ವಾಣಿಜ್ಯೋದ್ಯಮದ ಜತೆಗೆ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ದಶಕಗಳಿಂದ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಜಿತೇಂದ್ರ ಮಜೇಥಿಯಾ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರನಟ ರಮೇಶ ಅರವಿಂದ, ಆರೋಗ್ಯ ಮತ್ತು … Continue reading ವಾಣಿಜ್ಯೋದ್ಯಮಿ, ಪರೋಪಕಾರಿ ಜಿತೇಂದ್ರ ಮಜೇಥಿಯಾಗೆ ‘ವಿಜಯರತ್ನ’ ಗರಿ