ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ

ಬೆಂಗಳೂರು: ಅಭಿವೃದ್ಧಿಪರ ಚಿಂತಕ, ಜನಸೇವಕ, ಸಮಾಜಪರ ಕಾಳಜಿಯುಳ್ಳ ನಾಯಕ, ಈ ಭಾಗದ ಪ್ರಖ್ಯಾತ ಯುವ ಉದ್ಯಮಿಯೂ ಆದ ಬಿಜೆಪಿ ಮುಖಂಡ ಚಂದ್ರಕಾಂತ (ಚಂದು) ಪಾಟೀಲ್ ಅವರು ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಂದು ಪಾಟೀಲ್ ಅವರು ನಿರಂತರ ಮಾಡುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಗುರುತಿಸಿ ‘ವಿಜಯರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಚಂದು ಪಾಟೀಲ್ ಸೇರಿದಂತೆ 42 ಸಾಧಕರಿಗೆ ಪ್ರಶಸ್ತಿ … Continue reading ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ