‌ಮೋದಿ ಕಾಲದಲ್ಲಿ ಒಂದೂ ಹಗರಣವಾಗಿಲ್ಲ…ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಬಿಟ್ಟು ಬೇರೇನು ಆಗಿಲ್ಲ : ವಿಜಯ ಸಂಕೇಶ್ವರ ಹೇಳಿಕೆ

ಗದಗ: ಪ್ರಧಾನಿ ನರೇಂದ್ರ ‌ಮೋದಿಯವರ ಕಾಲದಲ್ಲಿ ಒಂದೂ ಹಗರಣವಾಗಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರದ 55 ವರ್ಷದ ಆಡಳಿತಾವಧಿಯಲ್ಲಿ ಹಗರಣ ಬಿಟ್ಟು ಬೇರೆ ಏನೂ ಆಗಿಲ್ಲ ಎಂದು ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕಾಂಗ್ರೆಸ್​​ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ. ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಆಚರಣೆ ಮಾಡ್ತಾಇದ್ದೇವೆ. 55 ವರ್ಷ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ದೇಶ ಹಿಂದೆ ಹೋಗಲು ಕಾರಣವಾಯಿತು. ಕಳೆದ … Continue reading ‌ಮೋದಿ ಕಾಲದಲ್ಲಿ ಒಂದೂ ಹಗರಣವಾಗಿಲ್ಲ…ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಬಿಟ್ಟು ಬೇರೇನು ಆಗಿಲ್ಲ : ವಿಜಯ ಸಂಕೇಶ್ವರ ಹೇಳಿಕೆ