VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

ಮುಂಬೈ : ರಸ್ತೆಯ ಬದಿಯ ಕಸವನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಮಳೆ ನೀರು ನಿಂತು ಜನರಿಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಕಂಟ್ರಾಕ್ಟರನ್ನು ರಸ್ತೆಯಲ್ಲಿ ಕೂರಿಸಿ ತಲೆಯ ಮೇಲೆ ಕಸ ಸುರಿದಿರುವ ಘಟನೆ ಮುಂಬೈನಲ್ಲಿ ನಿನ್ನೆ ನಡೆದಿದೆ. ಚಾಂದಿವಲಿಯ ಶಿವಸೇನಾ ಶಾಸಕ ದಿಲೀಪ್​ ಲಾಂಡೆ ಈ ರೀತಿಯ ಶಿಕ್ಷೆ ನೀಡುವ ಕಾರ್ಯದ ಸಾರಥ್ಯ ವಹಿಸಿದ್ದಾರೆ. “ಕಂಟ್ರಾಕ್ಟರ್​ ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದರಿಂದ ನಾನು ಈ ರೀತಿ ಮಾಡಿದೆ” ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ, ಶಾಸಕ ಲಾಂಡೆ. ಕಂಟ್ರಾಕ್ಟರ್​ಅನ್ನು ಮಳೆನೀರು … Continue reading VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!