VIDEO| ಈ ರಾಜ್ಯದ ನಾಡಗೀತೆ ಕೇಳಿ… ಅಂಧ ಬಾಲಕನ ಸವಿದನಿಯಲ್ಲಿ

ರಾಯ್ಪುರ: ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…’ ಎಂಬ ಗೀತೆ ಕೇಳಿದಂತೆಯೇ ಕನ್ನಡಪ್ರೇಮಿಗಳಲ್ಲಿ ರೋಮಾಂಚನವಾಗುವುದುಂಟು. ಕರ್ನಾಟಕದ ನಾಡಗೀತೆಯಾದ ಈ ಹಾಡಿನ ಮಾದರಿಯಲ್ಲಿ ದೇಶದ ಇತರ ರಾಜ್ಯಗಳಿಗೂ ರಾಜ್ಯಗೀತೆಗಳಿರುವುದು ಸರಿಯಷ್ಟೆ. ನವರಾಜ್ಯವಾದ ಛತ್ತೀಸಗಡದ ‘ರಾಜ್​ ಗೀತ್​’ಅನ್ನು ಕೇಳುವ ಅವಕಾಶ ಇದೀಗ ಜಗತ್ತಿನ ವಿವಿಧೆಡೆಯ ನೆಟ್ಟಿಗರಿಗೆ ಸಿಕ್ಕಿದೆ. ಛತ್ತೀಸಗಡದ ಸಿಎಂ ಭೂಪೇಶ್​ ಬಘೇಲ್​ ಅವರು ಬಾಲಕನೊಬ್ಬ ರಾಜ್ಯಗೀತೆಯನ್ನು ಹಾಡಿರುವ ವಿಡಿಯೋ ತುಣುಕನ್ನು ಇತ್ತೀಚೆಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ “ಅರ್ಪಾ ಪೈರೀ ಕೆ … Continue reading VIDEO| ಈ ರಾಜ್ಯದ ನಾಡಗೀತೆ ಕೇಳಿ… ಅಂಧ ಬಾಲಕನ ಸವಿದನಿಯಲ್ಲಿ