VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ
ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಶಸ್ತ್ರಸಜ್ಜಿತರಾಗಿ ದೇಶವನ್ನು ಆಕ್ರಮಿಸಿಕೊಂಡ ನಂತರ ತಮ್ಮ ಜೀವಜೀವನಗಳ ಭಯದಿಂದಾಗಿ ಹಲವರು ದೇಶ ತೊರೆದಿದ್ದಾರೆ. ಇವರಲ್ಲಿ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಭಾರತೀಯರೂ ಇದ್ದಾರೆ. ಇಂದು ಬೆಳಿಗ್ಗೆ ಅಫ್ಘಾನಿಸ್ತಾನದ ಕಾಬುಲ್ನಿಂದ ದೆಹಲಿಗೆ ಬಂದಿಳಿದ ಐಎಎಫ್ನ ವಿಮಾನದಲ್ಲಿ 107 ಭಾರತೀಯರು ಸೇರಿದಂತೆ ಒಟ್ಟು 168 ಜನರು, ತಮ್ಮದೆಲ್ಲವನ್ನೂ ತೊರೆದು ಆಶ್ರಯಕ್ಕಾಗಿ ಭಾರತ ತಲುಪಿದ್ದಾರೆ. ಈ ಪ್ರಯಾಣಿಕರಲ್ಲಿ ಅಫ್ಘಾನಿಸ್ತಾನದ ಸಂಸತ್ ಸದಸ್ಯರಾಗಿದ್ದ ನರೇಂದರ್ ಸಿಂಗ್ ಖಾಲ್ಸಾ ಕೂಡ ಒಬ್ಬರು. ಸುದ್ದಿಗಾರರೊಂದಿಗೆ ಮಾತನಾಡಿದ ಖಾಲ್ಸ, ತಾಲಿಬಾನಿನ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಹೊರಬರಲು ಸಹಾಯ … Continue reading VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ
Copy and paste this URL into your WordPress site to embed
Copy and paste this code into your site to embed