ಆಕ್ರಮಿತ ಕಾಶ್ಮೀರವನ್ನು ಯಾವಾಗ ಖಾಲಿ ಮಾಡುತ್ತೀರಿ: ಪಾಕಿಸ್ತಾನಕ್ಕೆ ಜೈಶಂಕರ್ ಪ್ರಶ್ನೆ

ಪಣಜಿ: ವಿಶ್ವದಲ್ಲಿ ಭಯೋತ್ಪಾದನೆ ದೊಡ್ಡ ಸವಾಲಾಗಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವುದು ದೊಡ್ಡ ಸವಾಲಾಗಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗ ಸಭೆ(SOC)ಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಭಯೋತ್ಪಾದಕರ ಪಕ್ಕ ಕುಳಿತುಕೊಳ್ಳುವುದಿಲ್ಲ ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ವಿರುದ್ಧ ತಮ್ಮ ದಾಳಿ ಮುಂದುವರೆಸಿದ ಜೈಶಂಕರ್​ ಭಯೋತ್ಪಾದಕ ಉದ್ಯಮದ ಪ್ರವರ್ತಕ, ಸಹವರ್ತಿ ಮತ್ತು ವಕ್ತಾರ ಎಂದು ಹರಿಹಾಯ್ದಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ … Continue reading ಆಕ್ರಮಿತ ಕಾಶ್ಮೀರವನ್ನು ಯಾವಾಗ ಖಾಲಿ ಮಾಡುತ್ತೀರಿ: ಪಾಕಿಸ್ತಾನಕ್ಕೆ ಜೈಶಂಕರ್ ಪ್ರಶ್ನೆ