‘ನೈಜ ಅಯೋಧ್ಯೆ ನೇಪಾಳದಲ್ಲಿದೆ…’ ಓಲಿ ಮಾತಿಗೆ ವಿಎಚ್ಪಿ ಹೇಳಿದ್ದೇನು?
ನವದೆಹಲಿ: ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ಶ್ರೀರಾಮ ನೇಪಾಳದ ರಾಜಕುಮಾರ…. ಇಂಥದ್ದೊಂದು ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ. ಈ ಹೇಳಿಕೆಗೆ ವಿಶ್ವದ ಬಹುತೇಕ ಕಡೆಗಳಿಂದ ಓಲಿ ವಿರೋಧ ಎದುರಿಸಬೇಕಾಯ್ತು. ಸದ್ಯ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿರುವ ವಿಶ್ವ ಹಿಂದು ಪರಿಷದ್ ಓಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ; ರಾಜಸ್ಥಾನ ಡಿಸಿಎಂ, ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ಗೆ ಕೊಕ್ ಭಾರತದೊಂದಿಗಿನ ನೇಪಾಳದ ಭಾವನಾತ್ಮಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಹಾಳುಗಡೆವಲು ಪ್ರಧಾನಿ ಇಂಥ … Continue reading ‘ನೈಜ ಅಯೋಧ್ಯೆ ನೇಪಾಳದಲ್ಲಿದೆ…’ ಓಲಿ ಮಾತಿಗೆ ವಿಎಚ್ಪಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed