ಕಿಂಡಿಅಣೆಕಟ್ಟೆ ತ್ಯಾಜ್ಯ ತೆರವು

ವಿಜಯವಾಣಿ ಸುದ್ದಿಜಾಲ ಕಾರ್ಕಳ ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಗಿಡಗಂಟಿ, ಕಸಗಳಿಂದ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗುತ್ತಿದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಇವುಗಳನ್ನೆಲ್ಲ ಸ್ವಚ್ಛಗೊಳಿಸಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಮಳೆಗಾಲದಲ್ಲಿ ನೀರಿನೊಂದಿಗೆ ಕೊಚ್ಚಿ ಬರುವ ಮರದ ದಿಮ್ಮಿ, ಗಿಡಗಂಟಿ ತ್ಯಾಜ್ಯ ಸೇತುವೆ ತಳಭಾಗದಲ್ಲಿ ಶೇಖರಣೆಯಾಗುವುದು ಮಾಮೂಲು. ಆದರೆ ಮಳೆ ಸುರಿದು ನದಿ ತುಂಬಿ ಹರಿಯುವ ಸಂದರ್ಭ ಗಿಡಗಂಟಿಗಳಿಂದ ಸರಾಗವಾಗಿ ನೀರು ಹರಿಯದೆ ಸಮೀಪದ … Continue reading ಕಿಂಡಿಅಣೆಕಟ್ಟೆ ತ್ಯಾಜ್ಯ ತೆರವು