ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ವಾರಾಹಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ಇತ್ತೀಚೆಗೆ ಕೊಕ್ಕರ್ಣೆ ಕೆಳಪೇಟೆಯಲ್ಲಿ ರಸ್ತೆಯ ಬಲಭಾಗವನ್ನು ಅಗೆಯಲಾಗಿತ್ತು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿವೆ. ಸ್ಥಳೀಯರ ವಿರೋಧದ ನಡುವೆಯೂ ಸುಮಾರು 200 ಮೀಟರ್ನಷ್ಟು ಉದ್ದದಲ್ಲಿ 8 ಫೀಟ್ ಆಳದ ಪೈಪ್ಲೈನ್ ಕಾಮಗಾರಿಗೆ ರಸ್ತೆ ಅಗೆದಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ. ಪ್ರಮುಖ ರಸ್ತೆ ಮಂದಾರ್ತಿ, ಕಾಡೂರು, ಕೊಕ್ಕರ್ಣೆ ಮಾರ್ಗವಾಗಿ ನಡೂರು ಸೇರಿದಂತೆ ನಾಲ್ಕೂರು, ಸಂತೆಕಟ್ಟೆ, ಹೆಬ್ರಿ, ಬ್ರಹ್ಮಾವರ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. … Continue reading ಕೆಳಪೇಟೆಯಲ್ಲಿ ಹೊಂಡಗಳ ಭರಾಟೆ
Copy and paste this URL into your WordPress site to embed
Copy and paste this code into your site to embed