ಸಾಲ ಬಾಕಿ ಇರುವ ವಾಹನ ಖರೀದಿಸಿ ನಕಲಿ ಎನ್‌ಒಸಿ ಸೃಷ್ಟಿಸಿ ಕಾರು ಮಾರಾಟ! ಬ್ಯಾಂಕ್​-ಗ್ರಾಹಕರಿಗೆ ವಂಚಿಸುತ್ತಿದ್ದ ಮೂವರು ಖಾಕಿ ಬಲೆಗೆ

ಬೆಂಗಳೂರು: ಬ್ಯಾಂಕ್ ಸಾಲ ಬಾಕಿ ಇರುವ ಕಾರುಗಳನ್ನು ಖರೀದಿ ಮಾಡಿ ನಕಲಿ ಎನ್‌ಒಸಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ನಿವಾಸಿ ಸಿ. ಪ್ರಭಾಕರ (40), ಚಾಮರಾಜಪೇಟೆಯ ಆರ್. ಕಿರಣ್ (44) ಮತ್ತು ಮಂಡ್ಯ ಜಿಲ್ಲೆ ನಾಗಮಂಗಲ ನಿವಾಸಿ ಎಸ್. ಪ್ರಕಾಶ ಅಲಿಯಾಸ್ ಚೀಟಿ ಪ್ರಕಾಶ (33) ಬಂಧಿತರು. 90 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 7 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಭಾಕರ ಮತ್ತು ಪ್ರಕಾಶ … Continue reading ಸಾಲ ಬಾಕಿ ಇರುವ ವಾಹನ ಖರೀದಿಸಿ ನಕಲಿ ಎನ್‌ಒಸಿ ಸೃಷ್ಟಿಸಿ ಕಾರು ಮಾರಾಟ! ಬ್ಯಾಂಕ್​-ಗ್ರಾಹಕರಿಗೆ ವಂಚಿಸುತ್ತಿದ್ದ ಮೂವರು ಖಾಕಿ ಬಲೆಗೆ