ಜಾತಿ ಗಣತಿ ವಿರುದ್ಧ ಮೊಳಗಿದ ಕಹಳೆ: ಮರುಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹ

| ನವೀನ ಎಂ.ಬಿ., ರಮೇಶ ಜಹಗೀರದಾರ್ ದಾವಣಗೆರೆ ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಬಲ ತುಂಬುವ ಆಶಯ ಹೊತ್ತು ದಾವಣಗೆರೆಯಲ್ಲಿ ಶನಿವಾರ ಆರಂಭವಾದ ವೀರಶೈವ ಲಿಂಗಾಯತ ಮಹಾ ಅಧಿವೇಶನ ಜಾತಿ ಗಣತಿ ವಿರುದ್ಧ ಕಹಳೆ ಮೊಳಗಿಸುವ ಜತೆಗೆ ವೈಜ್ಞಾನಿಕ ಮಾದರಿಯ ಮರು ಗಣತಿಗೆ ಆಗ್ರಹಿಸಿತು.ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಮಂಡಿಸಿ, ಸಮುದಾಯಕ್ಕೆ ಅನ್ಯಾಯವಾದರೆ ಸಿಡಿದೇಳುತ್ತೇವೆ ಎಂಬ ಒಗ್ಗಟ್ಟಿನ ಸಂದೇಶವನ್ನೂ ಸಾರಿತು. ಅಧಿವೇಶನದಲ್ಲಿ ಭಾಗವಹಿಸಿದ್ದ ಹರ, ಗುರು, ಚರಮೂರ್ತಿಗಳು, ಗಣ್ಯರು … Continue reading ಜಾತಿ ಗಣತಿ ವಿರುದ್ಧ ಮೊಳಗಿದ ಕಹಳೆ: ಮರುಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹ