ಕೆಲವರು ಆಡೋ ಮಾತಿನಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ; ಮನನೊಂದು ಕಣ್ಣೀರಿಟ್ಟ ವರ್ತೂರ್ ಸಂತೋಷ್
ಬೆಂಗಳೂರು: ತಮ್ಮ ನೇರವಾದ ಮಾತಿನಿಂದಲೇ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ವರ್ತೂರ್ ಸಂತೋಷ್, ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸೆಲೆಬ್ರಿಟಿ ಆಗಿದ್ದಾರೆ. ರಾಜ್ಯದ ಪ್ರತಿ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಸಂತೋಷ್ಗೆ ಕೆಲವು ನಿಂದಕರು ಸಹ ಇದ್ದಾರೆ. ದೊಡ್ಮನೆಯೊಳಗಡೆ ಅವರು ನಡೆದುಕೊಂಡ ವರ್ತನೆ ಅನೇಕರಿಗೆ ಇಷ್ಟ ಆಗಿತ್ತು. ದೊಡ್ಮನೆಯಿಂದ ಬಂದನಂತರದಲ್ಲಿ ಹೊರಗಡೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿತ್ತು. ಇದೀಗ ಹೊಸ ವಿಡಿಯೋ ಒಂದರಲ್ಲಿ ನಿಂದಕರ ಮಾತಿಗೆ ಮನನೊಂದು ಕಣ್ಣೀರು ಹಾಕಿರುವ ಸಂತೋಷ್, ನಿಂದಕರಿಗೆ ತಕ್ಕ ಶಾಸ್ತಿ ಕಲಿಸಬೇಕೆಂದು ಜನತೆಯಲ್ಲಿ ಮನವಿ … Continue reading ಕೆಲವರು ಆಡೋ ಮಾತಿನಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ; ಮನನೊಂದು ಕಣ್ಣೀರಿಟ್ಟ ವರ್ತೂರ್ ಸಂತೋಷ್
Copy and paste this URL into your WordPress site to embed
Copy and paste this code into your site to embed