ಎಲಿಮಿನೇಷನ್​ ಕೆನ್ನಾಲಿಗೆಯಲ್ಲಿ ಸಂತು-ಪಂತು; ಬಿಕ್ಕಿಬಿಕ್ಕಿ ಅತ್ತ ವರ್ತೂರ್

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ಬಿಗ್​ಬಾಸ್​ ಶೋ ಈಗ ನೊನೆ ಹಂತ ತಲುಪಿದ್ದು, ನಾಮಿನೇಟ್​ ಆಗಿದ್ದ ಆರು ಸದಸ್ಯರ ಪೈಕಿ ಒಬ್ಬರ ಎಲಿಮಿನೇಷನ್​ ಆಗಿದ್ದು, ತುಕಾಲಿ ಸಂತೋಷ್​ ಹಾಗೂ ವರ್ತೂರ್​ ಸಂತೋಷ್​ ಪೈಕಿ ಒಬ್ಬರು ಮನೆಯಿಂದ ಹೊರಬರಲಿದ್ದಾರೆ ಎಂದು ನಿರೂಪಕ ಕಿಚ್ಚ ಸುದೀಪ್​ … Continue reading ಎಲಿಮಿನೇಷನ್​ ಕೆನ್ನಾಲಿಗೆಯಲ್ಲಿ ಸಂತು-ಪಂತು; ಬಿಕ್ಕಿಬಿಕ್ಕಿ ಅತ್ತ ವರ್ತೂರ್