ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ
| ವಿಲಾಸ ಮೇಲಗಿರಿ ಬೆಂಗಳೂರು ಚುನಾವಣೆ ಪ್ರಜಾಪ್ರಭುತ್ವದ ಒಂದು ಹಬ್ಬ. ಈ ಹಬ್ಬಕ್ಕೆ ಸಿಇಒ ಕಚೇರಿ ಸಂಭ್ರಮ ಸಡಗರದಿಂದ ಸಿಂಗಾರಗೊಂಡಿದೆ. ಕಚೇರಿ ಗೋಡೆಯಲ್ಲಿ ಮತದಾರ ಜಾಗೃತಿ ಚಿತ್ರಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಮುಖ್ಯ ಚುನಾವಣಾಧಿಕಾರಿ ಕಚೇರಿಯ (ಸಿಇಒ) ವೆಬ್ಸೈಟ್, ಟ್ವಿಟರ್, ಇನ್ಸ್ಟ್ಟಾಗ್ರಾಮ್, ಫೇಫೇಸ್ಬುಕ್ ಪೇಜ್ಗಳು ಸೃಜನಾತ್ಮಕವಾಗಿ ಮೂಡಿಬರುತ್ತಿವೆ. ದಿನಕ್ಕೊಂದು ಸಂದೇಶ ಹೊತ್ತು ತರುತ್ತಿವೆ. ಜನರಿಗೆ ಮತದಾನದ ಮಹತ್ವ ಸಾರುತ್ತಿವೆ. ಸಾಮಾನ್ಯವಾಗಿ ಜಾಲತಾಣಗಳು ಚುನಾವಣೆ ವೇಳೆ ಹಲವು ಕಾರಣಗಳಿಂದಾಗಿ ಹೆಚ್ಚು ಕ್ರಿಯಾಶೀಲವಾಗಿರು ತ್ತವೆ. ಅಂತೆಯೇ ಸಿಇಒ ಕಚೇರಿಯ ಜಾಲತಾಣಗಳೂ … Continue reading ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ
Copy and paste this URL into your WordPress site to embed
Copy and paste this code into your site to embed