ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ

| ವಿಲಾಸ ಮೇಲಗಿರಿ ಬೆಂಗಳೂರು ಚುನಾವಣೆ ಪ್ರಜಾಪ್ರಭುತ್ವದ ಒಂದು ಹಬ್ಬ. ಈ ಹಬ್ಬಕ್ಕೆ ಸಿಇಒ ಕಚೇರಿ ಸಂಭ್ರಮ ಸಡಗರದಿಂದ ಸಿಂಗಾರಗೊಂಡಿದೆ. ಕಚೇರಿ ಗೋಡೆಯಲ್ಲಿ ಮತದಾರ ಜಾಗೃತಿ ಚಿತ್ರಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಮುಖ್ಯ ಚುನಾವಣಾಧಿಕಾರಿ ಕಚೇರಿಯ (ಸಿಇಒ) ವೆಬ್​ಸೈಟ್, ಟ್ವಿಟರ್, ಇನ್​ಸ್ಟ್ಟಾಗ್ರಾಮ್, ಫೇಫೇಸ್​ಬುಕ್ ಪೇಜ್​ಗಳು ಸೃಜನಾತ್ಮಕವಾಗಿ ಮೂಡಿಬರುತ್ತಿವೆ. ದಿನಕ್ಕೊಂದು ಸಂದೇಶ ಹೊತ್ತು ತರುತ್ತಿವೆ. ಜನರಿಗೆ ಮತದಾನದ ಮಹತ್ವ ಸಾರುತ್ತಿವೆ. ಸಾಮಾನ್ಯವಾಗಿ ಜಾಲತಾಣಗಳು ಚುನಾವಣೆ ವೇಳೆ ಹಲವು ಕಾರಣಗಳಿಂದಾಗಿ ಹೆಚ್ಚು ಕ್ರಿಯಾಶೀಲವಾಗಿರು ತ್ತವೆ. ಅಂತೆಯೇ ಸಿಇಒ ಕಚೇರಿಯ ಜಾಲತಾಣಗಳೂ … Continue reading ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ