ಮರಳು ಮಾಫಿಯಾಗೆ ಬಲಿಯಾದ ಗ್ರಾಮ ಆಡಳಿತಾಧಿಕಾರಿ!
ತಮಿಳುನಾಡು: ಮರಳು ಮಾಫಿಯಾದವರು ಮಂಗಳವಾರ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ತಾಲೂಕಿನ ಮುರಪ್ಪನಾಡುನಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಅವರನ್ನು ಮಂಗಳವಾರ ಕಡಿದು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಸೆಂಥಿಲ್ ರಾಜ್ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಸೆಂಥಿಲ್ ರಾಜ್, ಮೃತರನ್ನು ವೈ ಲೂರ್ತು ಫ್ರಾನ್ಸಿಸ್ ಎಂದು ಗುರುತಿಸಲಾಗಿದ್ದು, ಸುಮಾರು ಒಂದುವರೆ ವರ್ಷಗಳಿಂದ ಮುರಪ್ಪನಾಡು ಗ್ರಾಮದ ವಿಎಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ … Continue reading ಮರಳು ಮಾಫಿಯಾಗೆ ಬಲಿಯಾದ ಗ್ರಾಮ ಆಡಳಿತಾಧಿಕಾರಿ!
Copy and paste this URL into your WordPress site to embed
Copy and paste this code into your site to embed