ಸುರಂಗದಲ್ಲಿ ಯೋಗ, ವಾಕಿಂಗ್… ಆರಂಭದ ದಿನಗಳಲ್ಲಿ ಬದುಕಿದ್ದೇ ಪವಾಡ; ಅನುಭವ ಹಂಚಿಕೊಂಡ ಕಾರ್ಮಿಕರು
ಉತ್ತರಕಾಶಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು, 17 ದಿನ ತಾವು ಆ ವಾತಾವರಣದಲ್ಲಿ ಕಾಲ ಕಳೆದಿದ್ದು ಹೇಗೆ ಎಂಬುದರ ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದ್ದಾರೆ. “ಸುರಂಗದಲ್ಲಿ ಸಿಲುಕಿದ್ದ ಬಹುತೇಕರಿಗೆ ಬದುಕುವ ಆಸೆಯೇ ಕಮರಿ ಹೋಗಿತ್ತು’ ಎಂದು ಆ ಕಾರ್ಮಿಕರ ಪೈಕಿ ಒಬ್ಬನಾದ ರರ್ಖಂಡ್ನ ಶ್ರಮಿಕ ಅನಿಲ್ ಬೇಡಿಯಾ ಹೇಳಿದ್ದಾನೆ. “ದುರಂತದ ಆರಂಭದ ದಿನಗಳಲ್ಲಿ ಚುರುಮುರಿ ತಿಂದು ಹಾಗೂ ಬಂಡೆಗಳಿಂದ ಜಿನುಗುತ್ತಿದ್ದ ನೀರನ್ನು ಚೀಪಿ ದಿನ ತಳ್ಳಿದೆವು. ನಂತರ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಬರತೊಡಗಿದವು’ ಎಂದು ಕಾರ್ಮಿಕರು ಎದುರಿಸಿದ್ದ ಕರಾಳ ಪರಿಸ್ಥಿತಿಯನ್ನು … Continue reading ಸುರಂಗದಲ್ಲಿ ಯೋಗ, ವಾಕಿಂಗ್… ಆರಂಭದ ದಿನಗಳಲ್ಲಿ ಬದುಕಿದ್ದೇ ಪವಾಡ; ಅನುಭವ ಹಂಚಿಕೊಂಡ ಕಾರ್ಮಿಕರು
Copy and paste this URL into your WordPress site to embed
Copy and paste this code into your site to embed