ಕರೊನಾ ಬರದಂತೆ ತಡೆಯಲು ಗಿಡಮೂಲಿಕೆ ಔಷಧ ಸೇವನೆ: ಮಗ ಸಾವು, ಅಪ್ಪನ ಸ್ಥಿತಿ ಗಂಭೀರ

ಉತ್ತರಕನ್ನಡ: ಕರೊನಾ ಬರದಂತೆ ತಡೆಯಬಹುದು ಎಂದು ಗಿಡಮೂಲಿಕೆ ಔಷಧ ಕುಡಿದು ಮಗ ಸಾವಿಗೀಡಾಗಿ, ತಂದೆ ಅಸ್ವಸ್ಥಗೊಂಡಿರುವ ಘಟನೆ ಶಿರಸಿ ತಾಕೂಕಿನ ರಾಮನಬೈಲಿನಲ್ಲಿ ನಡೆದಿದೆ. ಇದನ್ನೂ ಓದಿ: VIDEO| ಸ್ವಿಮ್ಮಿಂಗ್​ ಮಾಡುತ್ತಾ ಭಾರಿ ಗಾತ್ರದ ಶಾರ್ಕ್​ ಎದರು ಹೋದ ಈಜುಗಾರ: ಮುಂದೇನಾಯ್ತು ನೀವೇ ನೋಡಿ!​ ಫ್ರಾನ್ಸಿಸ್ ರೇಘೋ(42) ಮೃತ ಮಗ. ಆತನ ತಂದೆ ನೆಕ್ಲಾಂ ಅಂಥೋನಿ ( 70) ಗಂಭೀರವಾಗಿದ್ದು, ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಸೋಂಕು ಬರದಂತೆ ತಡೆಯಬಹುದು ಎಂದು ನಂಬಿ ಅಪ್ಪ-ಮಗ ಗಿಡಮೂಲಿಕೆ … Continue reading ಕರೊನಾ ಬರದಂತೆ ತಡೆಯಲು ಗಿಡಮೂಲಿಕೆ ಔಷಧ ಸೇವನೆ: ಮಗ ಸಾವು, ಅಪ್ಪನ ಸ್ಥಿತಿ ಗಂಭೀರ