ವಿದ್ಯಾರ್ಥಿಗೆ ಚಪ್ಪಲಿಯಿಂದ ಥಳಿಸಿ, ಬಾಯಿಗೆ ಮೂತ್ರ ಹೊಯ್ದರು! ಈ ಅಮಾನುಷ ಘಟನೆ ನಡೆದಿದ್ದಾದರೂ ಎಲ್ಲಿ? ವಿವರ ಇಲ್ಲಿದೆ..

ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿದ ಹೆಡ್ ಕಾನ್‌ಸ್ಟೆಬಲ್ ಮತ್ತು ಇತರ 12 ಮಂದಿ ಹೆದರಿಸಲು ಆತನ ಮೇಲೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದು, ಚಪ್ಪಲಿಯಿಂದ ಥಳಿಸಿ ಬಲವಂತವಾಗಿ ಬಾಯಿಗೆ ಮೂತ್ರಹೊಯ್ದು ಕುಡಿಸಿದ್ದಾರೆ. ಕಾನ್ಪುರದಲ್ಲಿ ನಡೆದ ಈ ಘಟನೆ ಸಂಚಲನ ಮೂಡಿಸಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು – ಬಸ್ ಬೆಂಕಿಗೆ ಆಹುತಿ ನಗರದ ಸಿವಿಲ್ ಲೈನ್ಸ್ ಪ್ರದೇಶದಿಂದ ಯಾರನ್ನೋ ಭೇಟಿಯಾಗಲು ಬಂದಿದ್ದ ಎಂಸಿಎ ವಿದ್ಯಾರ್ಥಿ ಆಯುಷ್ … Continue reading ವಿದ್ಯಾರ್ಥಿಗೆ ಚಪ್ಪಲಿಯಿಂದ ಥಳಿಸಿ, ಬಾಯಿಗೆ ಮೂತ್ರ ಹೊಯ್ದರು! ಈ ಅಮಾನುಷ ಘಟನೆ ನಡೆದಿದ್ದಾದರೂ ಎಲ್ಲಿ? ವಿವರ ಇಲ್ಲಿದೆ..