Success Story: ಐಎಎಸ್ ಆಗದಿದ್ದರೆ ಟೆಕ್ಸ್ಟೈಲ್ ಉದ್ಯಮ ಮಾಡಲು ನಿರ್ಧರಿಸಿದ್ದೆ!
ರುದ್ರಯ್ಯ ಎಸ್. ಎಸ್. ಬೆಂಗಳೂರು “ಹೆಣ್ಣು ಮಕ್ಕಳು ನಗರದಲ್ಲಿದ್ದು, ಹೆಚ್ಚಿಗೆ ಓದಿದರೆ ಮಾತು ಕೇಳುವುದಿಲ್ಲ. ಸುಮ್ನೆ ಮದುವೆ ಮಾಡಿ’ ಎಂಬ ಸಂಬಂಧಿಕರ ಋಣಾತ್ಮಕ ಮಾತುಗಳ ನಡುವೆಯೂ ತಂದೆ&ತಾಯಿಯರ ಸಂಪೂರ್ಣ ಸಹಕಾರದಿಂದ 3ನೇ ಪ್ರಯತ್ನದಲ್ಲಿ ಐಎಎಸ್ ಕ್ಲಿಯರ್ ಮಾಡಿ, 2016ರ ಬ್ಯಾಚ್ನಲ್ಲಿ 175ನೇ ರ್ಯಾಂಕ್ ಪಡೆದು ಪ್ರಸ್ತುತ ಚಾಮರಾಜನಗರದ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಯಾಗಿರುವ ಎಸ್. ಪೂವಿತಾ ಅವರು ವಿಜಯವಾಣಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಅಧಿಕಾರಿಯಾಗುವ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಲಹೆ … Continue reading Success Story: ಐಎಎಸ್ ಆಗದಿದ್ದರೆ ಟೆಕ್ಸ್ಟೈಲ್ ಉದ್ಯಮ ಮಾಡಲು ನಿರ್ಧರಿಸಿದ್ದೆ!
Copy and paste this URL into your WordPress site to embed
Copy and paste this code into your site to embed