Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನ ಪಡುವ ಮುಂಚೆಯೇ ಹೆದರಬೇಡಿ…

ಮೊದಲಿಗೆ ಹೋಲಿಸಿದರೆ ಕೆಲವು ವರ್ಷಗಳಿಂದ ಯುಪಿಎಸ್​ಸಿ ಪರೀಕ್ಷೆಯ ಬಗ್ಗೆ ಒಂದು ರೀತಿ ಜಾಗೃತಿ ಬಂದಿದೆ. ನಾವು ಓದವ ಸಮಯದಲ್ಲಿ ದೊಡ್ಡವರು ಇದೆಲ್ಲಾ ನಮ್ಮ ಕೈಯ್ಯಲ್ಲಿ ಆಗುವಂತದ್ದಲ್ಲ, ಯುಪಿ, ಬಿಹಾರ್​ನವರಿಗೆ ಮಾತ್ರ ಸಿಮೀತವೆಂದು ಪರೀಕ್ಷೆಯ ಬಗ್ಗೆ ನಿರುತ್ಸಾಹ ಬರುವಂತೆ ಮಾಡುತ್ತಿದ್ದರು. ಏಕೆಂದರೆ ಅವರು ಇದರಲ್ಲಿ ವಿಲವಾಗಿದ್ದರು. ಆದರೆ ಕ್ರಮೇಣ ಯುಪಿಎಸ್​ಸಿಗೆ ಆಯ್ಕೆಯಾಗುವವರ ಸಂಖ್ಯೆ ಹೆಚ್ಚಾಯ್ತು. ಅಲ್ಲಿಂದ ಕನ್ನಡಿಗರಿಗೂ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಬಂತು ಎಂದು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಐಎಎಸ್​ ಅಧಿಕಾರಿ ತೇಜಸ್ವಿ ನಾಯಕ್​. | … Continue reading Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನ ಪಡುವ ಮುಂಚೆಯೇ ಹೆದರಬೇಡಿ…