Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನ ಪಡುವ ಮುಂಚೆಯೇ ಹೆದರಬೇಡಿ…
ಮೊದಲಿಗೆ ಹೋಲಿಸಿದರೆ ಕೆಲವು ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ಒಂದು ರೀತಿ ಜಾಗೃತಿ ಬಂದಿದೆ. ನಾವು ಓದವ ಸಮಯದಲ್ಲಿ ದೊಡ್ಡವರು ಇದೆಲ್ಲಾ ನಮ್ಮ ಕೈಯ್ಯಲ್ಲಿ ಆಗುವಂತದ್ದಲ್ಲ, ಯುಪಿ, ಬಿಹಾರ್ನವರಿಗೆ ಮಾತ್ರ ಸಿಮೀತವೆಂದು ಪರೀಕ್ಷೆಯ ಬಗ್ಗೆ ನಿರುತ್ಸಾಹ ಬರುವಂತೆ ಮಾಡುತ್ತಿದ್ದರು. ಏಕೆಂದರೆ ಅವರು ಇದರಲ್ಲಿ ವಿಲವಾಗಿದ್ದರು. ಆದರೆ ಕ್ರಮೇಣ ಯುಪಿಎಸ್ಸಿಗೆ ಆಯ್ಕೆಯಾಗುವವರ ಸಂಖ್ಯೆ ಹೆಚ್ಚಾಯ್ತು. ಅಲ್ಲಿಂದ ಕನ್ನಡಿಗರಿಗೂ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಬಂತು ಎಂದು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಐಎಎಸ್ ಅಧಿಕಾರಿ ತೇಜಸ್ವಿ ನಾಯಕ್. | … Continue reading Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನ ಪಡುವ ಮುಂಚೆಯೇ ಹೆದರಬೇಡಿ…
Copy and paste this URL into your WordPress site to embed
Copy and paste this code into your site to embed