ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು

ಸರ್ಕಾರಕ್ಕೆ ತಮ್ಮದೇ ರೀತಿಯಲ್ಲಿ ಸಲಹೆಗಳನ್ನು ಕೊಡುವ ಉಪೇಂದ್ರ, ಇದೀಗ ಲಾಕ್‌ಡೌನ್ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಎರಡು ಸಲಹೆಗಳನ್ನು ಕೊಟ್ಟಿದ್ದಾರೆ. ಆ ಎರಡರಲ್ಲಿ ಯಾವುದಾದರೂ ಒಂದನ್ನು ಕಾರ್ಯರೂಪಕ್ಕೆ ತನ್ನಿ ಎಂದು ಹೇಳಿದ್ದಾರೆ. ಇಷ್ಟಕ್ಕೂ ಅವರ ಸಲಹೆಗಳೇನು. ಅದನ್ನು ಅವರ ಮಾತುಗಳಲ್ಲೇ ಕೇಳಿ … 1) ಶೇಕಡ ನೂರು ಲಾಕ್‌ಡೌನ್ – ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ. ಇಲ್ಲವಾದರೆ ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ … Continue reading ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು