ರಾತ್ರಿಯಿಡೀ ರೈತರು-ಪೊಲೀಸರ ನಡುವೆ ವಾಗ್ವಾದ; ಮಾತುಕತೆಗೆ ಸರ್ಕಾರ ಸಿದ್ಧ ಎಂದ ಕೃಷಿ ಸಚಿವ ಅರ್ಜುನ್ ಮುಂಡಾ

ನವದೆಹಲಿ: ಒಂದೆಡೆ ಪಂಜಾಬ್-ಹರಿಯಾಣದ ರೈತರು ದೆಹಲಿ ಚಲೋ ಮೆರವಣಿಗೆ ವಿಚಾರದಲ್ಲಿ ಅಚಲರಾಗಿದ್ದಾರೆ, ಇತ್ತ ಕಡೆ ಅವರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿದೆ. ಇನ್ನು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಸರ್ಕಾರ ಮಾತನಾಡಲು ಸಿದ್ಧವಿದ್ದರೂ ರೈತರು ಒಪ್ಪುತ್ತಿಲ್ಲ, ಎಂಎಸ್‌ಪಿ ಕಾನೂನಿಗೆ ಎಲ್ಲಾ ಮಧ್ಯಸ್ಥಗಾರರ ಸಮಾಲೋಚನೆ ಅಗತ್ಯ. ರೈತರು ಬೇಡಿಕೆಗಳನ್ನು ಮಾತ್ರ ಸಲ್ಲಿಸುತ್ತಾರೆ. ಈ ಬಗ್ಗೆ ತಮ್ಮ ಸಲಹೆಗಳನ್ನು ನೀಡುವುದಿಲ್ಲ. ಕಾನೂನನ್ನು ಮಾಡಲಾಗುವುದು. … Continue reading ರಾತ್ರಿಯಿಡೀ ರೈತರು-ಪೊಲೀಸರ ನಡುವೆ ವಾಗ್ವಾದ; ಮಾತುಕತೆಗೆ ಸರ್ಕಾರ ಸಿದ್ಧ ಎಂದ ಕೃಷಿ ಸಚಿವ ಅರ್ಜುನ್ ಮುಂಡಾ