ವಿಶ್ವಕಪ್ ಫೈನಲ್ನಲ್ಲಿ ಸಿಗದ ಅವಕಾಶ! ರೋಹಿತ್ ಬಗ್ಗೆ ಅಶ್ವಿನ್ ಮಾತುಗಳನ್ನು ಮೆಚ್ಚಲೇಬೇಕು…
ನವದೆಹಲಿ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹನ್ನೊಂದರ ಬಳಗದಲ್ಲಿ ತನಗೆ ಅವಕಾಶ ನೀಡದಿದ್ದಕ್ಕೆ ನಾಯಕ ರೋಹಿತ್ ಶರ್ಮ ಮೇಲೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಬದ್ರಿನಾಥ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಅಶ್ವಿನ್, ಆಸ್ಟ್ರೇಲಿಯಾದ ಫೈನಲ್ ಪಂದ್ಯಕ್ಕೆ ರೋಹಿತ್ ಶರ್ಮ ಅವರ ಮನಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಆಟಗಾರರ ಸಂಯೋಜನೆಯ ಬಗ್ಗೆ … Continue reading ವಿಶ್ವಕಪ್ ಫೈನಲ್ನಲ್ಲಿ ಸಿಗದ ಅವಕಾಶ! ರೋಹಿತ್ ಬಗ್ಗೆ ಅಶ್ವಿನ್ ಮಾತುಗಳನ್ನು ಮೆಚ್ಚಲೇಬೇಕು…
Copy and paste this URL into your WordPress site to embed
Copy and paste this code into your site to embed