ಕೂಡಲೇ ಅನಧಿಕೃತ ಮದರಸಾ ಮುಚ್ಚದಿದ್ದರೆ ದಂಡ!

ಲಖನೌ: ಅನಧಿಕೃತ ಮದರಸಾಗಳನ್ನು ಮುಚ್ಚದಿದ್ದರೆ ದೈನಿಕ 10,000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿ ಮುಜಾರ್​ನಗರ್​ ಜಿಲ್ಲೆಯ ಮದರಸಾಗಳಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸ್​ ಜಾರಿ ಮಾಡಿದೆ. ರಾಜ್ಯದಲ್ಲಿನ ಮದರಸಾಗಳಿಗೆ ವಿದೇಶಿ ನೆರವು ಹರಿದು ಬರುತ್ತಿರುವ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿದ ಬೆನ್ನಲ್ಲೇ ಸರ್ಕಾರ ನೋಂದಾವಣೆಯಾಗದ ಅಥವಾ ಅನಧಿಕೃತ ಮದರಸಾಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿದೆ. ಅಗತ್ಯ ದಾಖಲೆಪತ್ರ ಸಲ್ಲಿಸಲು ಮುಜಾರ್​ನಗರ್​ ಜಿಲ್ಲೆಯ ಮದರಸಾಗಳ ಅಧಿಕಾರಿಗಳಿಗೆ ನೀಡಿರುವ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಮುಜಾರ್​ನಗರ್​ ಜಿಲ್ಲೆಯೊಂದರಲ್ಲೇ 100ಕ್ಕೂ ಹೆಚ್ಚು ಮದರಸಾಗಳು … Continue reading ಕೂಡಲೇ ಅನಧಿಕೃತ ಮದರಸಾ ಮುಚ್ಚದಿದ್ದರೆ ದಂಡ!