ಕೂಡಲೇ ಅನಧಿಕೃತ ಮದರಸಾ ಮುಚ್ಚದಿದ್ದರೆ ದಂಡ!
ಲಖನೌ: ಅನಧಿಕೃತ ಮದರಸಾಗಳನ್ನು ಮುಚ್ಚದಿದ್ದರೆ ದೈನಿಕ 10,000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿ ಮುಜಾರ್ನಗರ್ ಜಿಲ್ಲೆಯ ಮದರಸಾಗಳಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿನ ಮದರಸಾಗಳಿಗೆ ವಿದೇಶಿ ನೆರವು ಹರಿದು ಬರುತ್ತಿರುವ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿದ ಬೆನ್ನಲ್ಲೇ ಸರ್ಕಾರ ನೋಂದಾವಣೆಯಾಗದ ಅಥವಾ ಅನಧಿಕೃತ ಮದರಸಾಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿದೆ. ಅಗತ್ಯ ದಾಖಲೆಪತ್ರ ಸಲ್ಲಿಸಲು ಮುಜಾರ್ನಗರ್ ಜಿಲ್ಲೆಯ ಮದರಸಾಗಳ ಅಧಿಕಾರಿಗಳಿಗೆ ನೀಡಿರುವ ನೋಟಿಸ್ನಲ್ಲಿ ಸೂಚಿಸಲಾಗಿದೆ. ಮುಜಾರ್ನಗರ್ ಜಿಲ್ಲೆಯೊಂದರಲ್ಲೇ 100ಕ್ಕೂ ಹೆಚ್ಚು ಮದರಸಾಗಳು … Continue reading ಕೂಡಲೇ ಅನಧಿಕೃತ ಮದರಸಾ ಮುಚ್ಚದಿದ್ದರೆ ದಂಡ!
Copy and paste this URL into your WordPress site to embed
Copy and paste this code into your site to embed